Tuesday, September 16, 2025
HomeUncategorizedಸಚಿವರಿಗೆ ಹೆಚ್ಚುವರಿ ಖಾತೆ ಹಂಚಿಕೆ..!

ಸಚಿವರಿಗೆ ಹೆಚ್ಚುವರಿ ಖಾತೆ ಹಂಚಿಕೆ..!

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಳಿಯಿದ್ದ ಹೆಚ್ಚುವರಿ ಖಾತೆಗಳನ್ನು ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಯಾರಿಗೆ ಯಾವ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ ಅನ್ನೋದರ ಪಟ್ಟಿ ಇಲ್ಲಿದೆ.
ಡಾ. ಅಶ್ವತ್ಥ್​ ನಾರಾಯಣ – ಉಪ ಮುಖ್ಯಮಂತ್ರಿ, ಐಟಿ-ಬಿಟಿ, ಉನ್ನತ ಶಿಕ್ಷಣದ ಜೊತೆಗೆ ಹೆಚ್ಚುವರಿಯಾಗಿ ವೈದ್ಯಕೀಯ ಶಿಕ್ಷಣ
ಲಕ್ಷ್ಮಣ್​ ಸವದಿ -ಉಪ ಮುಖ್ಯಮಂತ್ರಿ ಸಾರಿಗೆ ಇಲಾಖೆ ಜೊತೆಗೆ ಕೃಷಿ ಖಾತೆ.
ಕೆ.ಎಸ್​.ಈಶ್ವರಪ್ಪ– ಗ್ರಾಮೀಣಾಭಿವೃದ್ಧಿಯೊಡನೆ ಹೆಚ್ಚುವರಿಯಾಗಿ ಯುವಜನ & ಕ್ರೀಡಾ ಇಲಾಖೆ
ಬಸವರಾಜ್ ಬೊಮ್ಮಾಯಿ- ಗೃಹಖಾತೆ ಜೊತೆಗೆ ಹೆಚ್ಚುವರಿಯಾಗಿ ಸಹಕಾರ, ಜಗದೀಶ್ ಶೆಟ್ಟರ್- ಸಾರ್ವಜನಿಕ ಉದ್ಯಮ
ಆರ್​.ಅಶೋಕ್- ಕಂದಾಯ ಇಲಾಖೆ ಜೊತೆಗೆ ಪಾಲಿಕೆ ಆಡಳಿತ, ನಿಗಮ & ಮಂಡಳಿ
ಶ್ರೀರಾಮುಲು- ಆರೋಗ್ಯ ಇಲಾಖೆ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸುರೇಶ್​ ಕುಮಾರ್-ಕಾರ್ಮಿಕ ಖಾತೆ.
ವಿ.ಸೋಮಣ್ಣ– ವಸತಿ ಇಲಾಖೆ ಜೊತೆಗೆ ಹೆಚ್ಚುವರಿಯಾಗಿ ತೋಟಗಾರಿಕೆ &ರೇಷ್ಮೆ, ಸಿ.ಟಿ.ರವಿ-ಸಕ್ಕರೆ
ಸಿ.ಸಿ.ಪಾಟೀಲ್​- ಗಣಿ ಮತ್ತು ಭೂ ವಿಜ್ಞಾನ ಖಾತೆ ಜೊತೆಗೆ ಹೆಚ್ಚುವರಿಯಾಗಿ ಅರಣ್ಯ ಮತ್ತು ಪರಿಸರ ಖಾತೆ,
ಹೆಚ್​.ನಾಗೇಶ್– ಅಬಕಾರಿ ಜೊತೆಗೆ ಹೆಚ್ಚುವರಿಯಾಗಿ ಕೌಶಲ್ಯಾಭಿವೃದ್ಧಿ, ಉದ್ಯಮ &ಜೀವನೋತ್ಸಾಹ
ಪ್ರಭುಚೌಹಾಣ್- ಪಶು ಸಂಗೋಪನೆ ಜೊತೆಗೆ ಹೆಚ್ಚುವರಿಯಾಗಿ ಅಲ್ಪಸಂಖ್ಯಾತರ ಕಲ್ಯಾಣ,ಹಜ್&ವಕ್ಫ್​
ಶಶಿಕಲಾ ಅಣ್ಣಾಸಾಹೇಬ್​ ಜೊಲ್ಲೆ– ಮಹಿಳಾ ಮತ್ತು ಮಕ್ಕಳ ಇಲಾಖೆ ಜೊತೆಗೆ ಹೆಚ್ಚುವರಿಯಾಗಿ ಆಹಾರ, ನಾಗರಿಕ ಪೂರೈಕೆ & ಗ್ರಾಹಕ ವ್ಯವಹಾರಗಳು​​

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments