Friday, August 29, 2025
HomeUncategorizedಇನ್ನುಮುಂದೆ ರಾಮರಾಜ್ಯ ಶುರುವಾಗಲಿದೆ: ರಾಮಮಂದಿರ ಪ್ರಧಾನ ಅರ್ಚಕ

ಇನ್ನುಮುಂದೆ ರಾಮರಾಜ್ಯ ಶುರುವಾಗಲಿದೆ: ರಾಮಮಂದಿರ ಪ್ರಧಾನ ಅರ್ಚಕ

ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ಉದ್ಘಾಟನೆಯು ಇಂದು ಸುಸೂತ್ರವಾಗಿ ನೆರವೇರಿದ್ದು ಇಂದಿನಿಂದ ರಾಮರಾಜ್ಯ ಶುರುವಾಗಲಿದೆ ಎಂದು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಈ ಕುರಿತು ನ್ಯೂಸ್ ಏಜೆನ್ಸಿ ಕಂಪೆನಿಯಾದ ಎಎನ್​ಐ ನಲ್ಲಿ ಹೇಳಿಕೊಂಡಿರುವ ಅವರು,  ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗುವ ಮೂಲಕ ಎಲ್ಲ ಅಸಮಾನತೆಗಳು ಕೊನೆಗೊಳ್ಳುತ್ತವೆ. ರಾಮ ರಾಜ್ಯ ಶುರು ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠಾ ಕಾರ್ಯ ಸುಸೂತ್ರ!

ಇಂದು (ಜ.22) ರಂದು ಸುಮಾರು 500 ವರ್ಷಗಳ ಹೋರಾಟದ ಕನಸು ಇಂದು ನನಸಾಗಿದೆ. ಪ್ರಧಾನಿ ಮೋದಿ ಸಕಲ ಶಾಸ್ತ್ರೋಕ್ತವಾಗಿ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದು ದೇಶವೇ ಸಂಭ್ರಮಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments