Saturday, August 23, 2025
Google search engine
HomeUncategorized‘ಸಂಬಳ ಕೊಡಿ ಇಲ್ಲ ಸಾಯ್ತಿನಿ’

‘ಸಂಬಳ ಕೊಡಿ ಇಲ್ಲ ಸಾಯ್ತಿನಿ’

ಬೆಂಗಳೂರು : ಬೆಳಿಗ್ಗೆಯೊಳಗೆ ಸಂಬಳ ಹಾಕಿ ಇಲ್ಲ ಪ್ರಾಣ ಬಿಡುವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.

ರೆವಿನ್ಯೂ ಇನ್ಸ್​​​ಪೆಕ್ಟರ್​​ ವಜೀರ್​ ಅಹ್ಮದ್​ ಎಂಬುವವರು ಈ ಹೇಳಿಕೆಯನ್ನು ನೀಡಿದ್ದು, ಚಾಮರಾಜಪೇಟೆ ಆರ್. ಓ ರಾಥೋಡ್ ನನ್ನ ಸಂಬಳ ತಡೆಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಆರೋಗ್ಯ ಕಾರಣಕ್ಕೆ ರಜೆ ತಗೊಂಡ್ರೆ ನೀವ್ ಹೀಗೆ ಮಾಡುವುದು ಸರಿಯಲ್ಲ. ನನ್ ಸಂಬಳ ಕೊಡಿ. ಇಲ್ಲ, ನನ್ನ ಕುಟುಂಬದ ಎಲ್ಲರೂ ವಿಷ ತಗೋತೀವಿ ಎಂದು ಸಾಯುವ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments