Tuesday, August 26, 2025
Google search engine
HomeUncategorizedಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ಹಗ್ಗಜಗ್ಗಾಟ..!

ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳ ಹಗ್ಗಜಗ್ಗಾಟ..!

ಬೆಂಗಳೂರು:ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂ‌ಡಿ ಹುದ್ದೆಗಾಗಿ ಒಂದು ವಾರದಿಂದ ನಡೆಯುತ್ತಿದೆ ಜಟಾಪಟಿ.ಖುರ್ಚಿಗಾಗಿ ವಾರದಿಂದ್ಲೂ ಬಡೆದಾಡುಕೊಳ್ತಿದ್ದಾರೆ ಆಫೀಸರ್ಸ್.

ಸುರೇಶ್ ನಾಯಕ್ ಮತ್ತು,ಕೆಎಎಸ್ ಅಧಿಕಾರಿ ಕೆಎಂ ಸುರೇಶ್ ಕುಮಾರ್ ನಡುವೆ ಅಧಿಕಾರಕ್ಕಾಗಿ ಫೈಟ್ ನಡೆಸಿದ್ದಾರೆ. ಅಕ್ಟೋಬರ್-29 ರಂದು ನೂತನ ಎಂ‌ಡಿಯಾಗಿ ಕೆ.ಎಂ ಸುರೇಶ್ ನಾಯಕ್ ನೇಮಕ ಮಾಡಿರೋ ಸರ್ಕಾರ, ಸೀಟು ಬಿಟ್ಟು ಕೊಡದ ಕೆಎಎಸ್ ಅಧಿಕಾರಿ ಕೆ.ಎಂ ಸುರೇಶ್ ಕುಮಾರ್. ಸುರೇಶ್ ಕುಮಾರ್ ವಿರುದ್ಧ ಸಾಲು ಸಾಲು ಅಕ್ರಮಗಳ ಆರೋಪ. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಬೋರ್ವೆಲ್ ಅಕ್ರಮ ಹಿನ್ನೆಲೆ ಸುರೇಶ್ ಕುಮಾರ್ ವಿರುದ್ಧ ತನಿಖೆಗೆ ಆದೇಶಿಸಿ ಎಂ.ಡಿ ಸ್ಥಾನದಿಂದ ವರ್ಗಾವಣೆ ಮಾಡಿದ್ದ ಸರ್ಕಾರ.ಸ್ಥಳ ತೋರಿಸದೆ ಸುರೇಶ್ ಕುಮಾರ್ ವರ್ಗಾವಣೆ ಮಾಡಿರೋ ಸರ್ಕಾರ.

ವರ್ಗಾವಣೆಯಾದ್ರೂ ಎಂ.ಡಿ ಖರ್ಚಿ ಬಿಡದ ಸುರೇಶ್ ಕುಮಾರ್. ಸುರೇಶ್ ಕುಮಾರ್ ಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಎಂ‌ಡಿ ಸ್ಥಾನದ ಮೇಲೆ ಇನ್ನಿಲ್ಲದ ವ್ಯಾಮೋಹ. ಹೀಗಾಗಿ ಸರ್ಕಾರ ವರ್ಗಾವಣೆ ಮಾಡಿದ್ರೂ ಎಂ‌ಡಿ ಸ್ಥಾನದಲ್ಲಿ ಕುಳಿತ್ತಿರೋ ಅಧಿಕಾರಿ‌. ವರ್ಗಾವಣೆ ಆದೇಶ ಸರಿಯಿಲ್ಲ ಹುದ್ದೆ ತೋರಿಸಿಲ್ಲ ಅಂತ ಎಂ.ಡಿ ಸ್ಥಾನ ಬಿಡದ ಸುರೇಶ್ ಕುಮಾರ್. ಸುರೇಶ್ ನಾಯಕ್ಗೆ ಕೆಲಸ ಮಾಡಲು ಅಡ್ಡಿ ಮಾಡ್ತಿರೋ ಸುರೇಶ್ ಕುಮಾರ್. ಇಬ್ಬರ ಖುರ್ಚಿ ಗುದ್ದಾಟದಿಂದ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ವಾರದಿಂದ ಕೆಲಸ ಕಾರ್ಯ ಆಗದೆ ಜನ ಸಂಕಷ್ಟ..

RELATED ARTICLES
- Advertisment -
Google search engine

Most Popular

Recent Comments