Monday, August 25, 2025
Google search engine
HomeUncategorizedಧಾರಾಕಾರ ಮಳೆಗೆ ಸೋಯಾ ಬೆಳೆ ಹಾನಿ

ಧಾರಾಕಾರ ಮಳೆಗೆ ಸೋಯಾ ಬೆಳೆ ಹಾನಿ

ಬೀದರ್ :  ಜಿಲ್ಲೆಯಲ್ಲಿ ಎಡಬಿಡದೆ ಸುರಿದ ಮಳೆಗೆ ಸೋಯಾ ಬೆಳೆ ಹಾನಿಯಾಗಿದೆ. 5 ಲಕ್ಷ ಹೆಕ್ಟರ್ ಬೆಳೆದ ಸೋಯಾ ಬೆಳೆಯು ಸಂಪೂರ್ಣ ನೀರು ಪಾಲಾಗಿದೆ. ರೈತರು ಕಂಗಾಲಾಗಿದ್ದಾರೆ.

ಅದಲ್ಲದೇ, ಅಕ್ಟೋಬರ್ 18ರಂದು ಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬೀದರ್​ಗೆ ಆಗಮಿಸುತ್ತಿದ್ದು, ಬೆಳೆ‌ಗಳನ್ನು ಕಳೆದುಕೊಂಡ ಹುಮನಾಬಾದ್ ತಾಲೂಕಿನ ಸಿಂಧಕೇರಾ ರೈತ ಭೀಮರೆಡ್ಡಿ ತಮ್ಮ ಹೊಲಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.

ಇನ್ನು, ಹಾನಿಗೊಳಗಾದ ತಮ್ಮ ಹೊಲದಲ್ಲಿ ನಿಂತು ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments