Wednesday, September 10, 2025
HomeUncategorizedಕಾಂಗ್ರೆಸ್ ಮೇಲೆ ಬಿಜೆಪಿ ದಬ್ಬಾಳಿಕೆ ಮಾಡ್ತಿದೆ : ಬಿ‌‌. ನಾಗೇಂದ್ರ

ಕಾಂಗ್ರೆಸ್ ಮೇಲೆ ಬಿಜೆಪಿ ದಬ್ಬಾಳಿಕೆ ಮಾಡ್ತಿದೆ : ಬಿ‌‌. ನಾಗೇಂದ್ರ

ಬಳ್ಳಾರಿ : ED ವಿಚಾರಣೆ ಹೆಸರಲ್ಲಿ ನಮ್ಮ ಪಕ್ಷ ರಾಷ್ಟ ನಾಯಕನ್ನ ವಿಚಾರಣೆ ಮಾಡೋದು ಸರಿಯಲ್ಲ ಎಂದು ಶಾಸಕ ಬಿ‌‌. ನಾಗೇಂದ್ರ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ED ದುರ್ಬಳಿಕೆ‌ ಮಾಡಿಕೊಂಡು ಕಾಂಗ್ರೆಸ್ ಮೇಲೆ ದಬ್ಬಾಳಿಕೆ ಬಿಜೆಪಿ ಮಾಡ್ತಿದೆ. ಅಧಿಕಾರದಲ್ಲಿರೋವ್ರು ಏನಾದ್ರೂ ಮಾಡಬಹುದು ಅಂತಾಅದ್ಕೊಂಡಿದ್ದಾರೆ. ಆದ್ರೆ ಯಾದಕ್ಕೂ ಕಾಂಗ್ರೇಸ್ ಪಕ್ಷ ಹೆದರೋದಿಲ್ಲ. ದಬ್ಬಾಳಿಕೆ ನಿಲ್ಲೋವರಿಗೂ ಪ್ರತಿಭಟನೆ ನಿಲ್ಲೋದಿಲ್ಲ ಎಂದರು.

ಅದಲ್ಲದೇ.ED ವಿಚಾರಣೆ ಹೆಸರಲ್ಲಿ ನಮ್ಮ ಪಕ್ಷ ರಾಷ್ಟ ನಾಯಕನ್ನ ವಿಚಾರಣೆ ಮಾಡೋದು ಸರಿಯಲ್ಲ. ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ದಬ್ಬಾಳಿಕೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಶಕ್ಕೆ ಪಡೆದು ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನ ಮಾಡ್ತಿದ್ದಾರೆ. ಬಿಜೆಪಿ ದಬ್ಬಾಳಿಕೆ ಆಡಳಿತ ನಡೆಯಲ್ಲ ಬಿಜೆಪಿ ದುರಾಳಿಡಳಿತ ವಿರುದ್ಧ ಪ್ರತಿಭಟಿಸ್ತೀವಿ ಎಂದು ಬಳ್ಳಾರಿಯಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments