Sunday, September 14, 2025
HomeUncategorizedಬಿಎಸ್ ವೈ ಸರ್ಕಾರ ಅಧೋಗತಿಗೆ ಬಂದಿದೆ: ಸಿದ್ಧರಾಮಯ್ಯ

ಬಿಎಸ್ ವೈ ಸರ್ಕಾರ ಅಧೋಗತಿಗೆ ಬಂದಿದೆ: ಸಿದ್ಧರಾಮಯ್ಯ

ಬೆಂಗಳೂರು: ಏಳು ಜನ ಸಚಿವರನ್ನು ಸೇರಿಸಿಕೊಂಡರು ಸರ್ಕಾರ ಟೇಕ್ ಆಫ್ ಆಗುವುದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ.

ಮಂತ್ರಿ ಮಂಡಲ ಪೂರ್ತಿಯಾದ ತಕ್ಷಣ ಸರ್ಕಾರ ಪರಿಪೂರ್ಣವಾಗುವುದಿಲ್ಲ. ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರ ಅಧೋಗತಿಗೆ ಬಂದಿದೆ. ಯಾರಿಗೆ ಯಾವ ಸ್ಥಾನ ಕೊಟ್ಟಿದ್ದಾರೆ ಎಂದು ನಾನು ನೋಡುವುದಿಲ್ಲ. ಯಾರಿಗೆ ಮಂತ್ರಿ ಸ್ಥಾನ ಸಿಕ್ಕಲ್ಲ ಅಂತಾನು ನಾನು ವಿಚಾರಿಸುವುದಿಲ್ಲ. ಯಾರು ಏನೇನು ಮಾತನಾಡುತ್ತಿದ್ದಾರೆ ಅಂತ ನನಗೆ ಗೊತ್ತು ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments