Sunday, September 14, 2025
HomeUncategorizedಕೊಲೆ ಆರೋಪಿ ‌ಬಂಧನ..!

ಕೊಲೆ ಆರೋಪಿ ‌ಬಂಧನ..!

ಚಿತ್ರದುರ್ಗ : ಹೊಸದುರ್ಗದ ಯಾಲಕ್ಕಪ್ಪನಹಟ್ಟಿ ಸಿದ್ದಪ್ಪನ ಬೆಟ್ಟದಲ್ಲಿ ಯುವಕನನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಹೊಸದುರ್ಗ ಪೋಲಿಸರು ಬಂಧಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಸಿದ್ದಪ್ಪನ ಬೆಟ್ಟದಲ್ಲಿ‌ ಆಶೋಕ ಎಂಬ ಯುವಕನ ಕೊಲೆಯನ್ನು‌ ಮಾಡಲಾಗಿತ್ತು. ಈ ವಿಷಯವನ್ನು ತಿಳಿದ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಅರೋಪಿಗಾಗಿ ಹೊಸದುರ್ಗದ ಪೋಲಿಸರು ಬಲೆ ಬೀಸಿ ದೇವರಾಜ್ ಎನ್ನೋ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಬಂಧಿತನಿಂದ ಕೊಲೆಗಾಗಿ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments