ಬೆಂಗಳೂರು: ರಾಜಕಾರಣದ ಬಗ್ಗೆ ಚಿಂತನೆ ನಡೆಸುತ್ತಿರುವ ನಟ, ನಿರ್ದೇಶಕ ಉಪೇಂದ್ರ ಆಗಾಗ ಜನರಿಗೆ ರಾಜಕಾರಣದ ಬಗ್ಗೆ ಅರಿವು ಮೂಡಿಸತ್ತಲೇ ಬಂದಿದ್ದಾರೆ. ಇದೀಗ ಭಾರತದ ರಾಜಕೀಯದ ಬಗ್ಗೆ ಅವಲೋಕನ ಮಾಡಿ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಉಪೇಂದ್ರ ಹೇಳಿರುವಂತೆ ನಿಜವಾದ ದೇಶಪ್ರೇಮ ಇರುವವನು ಮೊದಲು ರಾಜಕೀಯದ ದೋಷಗಳನ್ನು ವಿರೋಧಿಸುತ್ತಾನೆ ಹಾಗೂ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾನೆ. ಅದನ್ನು ಬಿಟ್ಟು ರಾಜಕೀಯದಲ್ಲಿ ತಪ್ಪುಗಳಿವೆಯೆಂದು ಗೊತ್ತಿದ್ದು ಅದನ್ನು ಸಮರ್ಥಿಸಿಕೊಳ್ಳುವವನು ಆತ ಒಂದು ಹಣಕ್ಕೆ ಮಾರಾಟವಾಗಿರುತ್ತಾನೆ ಇಲ್ಲವಾದರೆ ಭಾವನಾತ್ಮಕವಾಗಿ ಮೂರ್ಖನಾಗಿರುತ್ತಾನೆ.
ನಿಜವಾದ ದೇಶಪ್ರೇಮಿ ಮೊದಲು ರಾಜಕೀಯದ ದೋಷಗಳನ್ನು ವಿರೋದಿಸುತ್ತಾನೆ….
ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾನೆ
ರಾಜಕೀಯದಲ್ಲಿ ತಪ್ಪುಗಳಿದೆ ಎಂದು ಗೊತ್ತಿದ್ದೂ ಅದನ್ನು ಸಮರ್ಥಿಸಿಕೊಳ್ಳುವವನು,
ಒಂದೋ ಹಣಕ್ಕೆ ಮಾರಾಟವಾಗಿರುತ್ತಾನೆ ಇಲ್ಲಾ
ಭಾವನಾತ್ಮಕ ಮೂರ್ಖನಾಗಿರುತ್ತಾನೆ.— Upendra (@nimmaupendra) December 23, 2019
ಮತ್ತೊಂದು ಟ್ವೀಟ್ ಮಾಡಿರುವ ಉಪೇಂದ್ರ ರಾಜಕೀಯ ವ್ಯವಸ್ಥೆ ಬರೀ ತಪ್ಪುಗಳಿಂದಲೇ ಕೂಡಿದ್ದು, ಈ ಭ್ರಷ್ಟ ಅವ್ಯವಸ್ಥೆಯಿಂದ ಸಮಾಜದ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂಬ ಭ್ರಮೆ ಇದೆ. ಅಷ್ಟೇ ಅಲ್ಲದೇ ಅದನ್ನುಇಂದಿಗೂ ಯುವ ಸಮುದಾಯ ನಂಬಿಕೊಂಡು ಬಂದಿದೆ ಎಂದು ಬರೆದಿದ್ದಾರೆ.
ಬರೀ ತಪ್ಪುಗಳಿಂದಲೇ ಕೂಡಿರುವ ರಾಜಕೀಯ ವ್ಯವಸ್ಥೆ….
ಈ ಭ್ರಷ್ಟ ಅವ್ಯವಸ್ಥೆಯಿಂದ ಸಮಾಜದ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂಬ ಭ್ರಮೆ….
ಅದನ್ನು ಇಂದಿಗೂ ನಂಬುತ್ತಿರುವ ಯುವ ಸಮುದಾಯ….— Upendra (@nimmaupendra) December 23, 2019
1capitol
dating gay latin men https://gaypridee.com/
gay chat sex https://gaytgpost.com/
video gay chat https://gay-buddies.com/
gay conservative dating app https://speedgaydate.com/
free slots games https://freeonlneslotmachine.com/
888 free online slots https://pennyslotmachines.org/
free atari slots https://slotmachinesforum.net/
bio dr. jorgen slots https://slot-machine-sale.com/
ruby slots https://beat-slot-machines.com/
casino slots free https://411slotmachine.com/
in the money slots https://slotmachinegameinfo.com/
dissertation help ireland https://buydissertationhelp.com/
online ed.d programs without dissertation https://mydissertationwritinghelp.com/
doctoral dissertation writing service https://dissertations-writing.org/