ನವದೆಹಲಿ : ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ಸೂತ್ರ ಅನುರಿಸುವಂತೆ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಎಫ್.ಎಮ್ ಖಲೀಫುಲ್ಲಾ, ಆಧ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ನ ಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚು ಅವರನ್ನೊಳಗೊಂಡ ಸಮಿತಿಯನ್ನು ರಚಿಸಿದೆ.
ಫೈಜಾಬಾದ್ನಲ್ಲಿ ಸಂಧಾನ ಸಭೆ ನಡೆಸಲು ಸುಪ್ರೀಂ ಆದೇಶ ನೀಡಿದ್ದು, ನ್ಯಾ.ಖಲೀಫುಲ್ಲಾ ಅವರ ನೇತೃತ್ವದಲ್ಲಿ ಮಧ್ಯಸ್ಥಿಕೆ ಪ್ರಕ್ರಿಯೆ ನೀಡಲಿದೆ. ಒಂದೇ ವಾರದಲ್ಲಿ ಮಧ್ಯಸ್ಥಿತಿಕೆ ಪ್ರಕ್ರಿಯೆ ಆರಂಭಿಸಲು ಸುಪ್ರೀಂ ಆದೇಶ ನೀಡಿದ್ದು, 4 ವಾರಗಳಲ್ಲಿ ಸಂಧಾನದ ಫಲಶೃತಿಯ ಮಾಹಿತಿ ನೀಡಬೇಕು. 8 ವಾರಗಳಲ್ಲಿ ಸಂಧಾನ ಪ್ರಕ್ರಿಯೆ ಅಂತಿಮವಾಗಬೇಕು. ಸಂಧಾನ ಪ್ರಕ್ರಿಯೆ ರಹಸ್ಯವಾಗಿರ ಬೇಕು. ಸೋರಿಕೆ ಆಗಬಾರದು ಎಂದು ಸುಪ್ರೀಂ ಹೇಳಿದೆ.
3palatable
online games casino https://cybertimeonlinecasino.com/
best us vpn service https://freehostingvpn.com/
best cheap vpn reddit https://free-vpn-proxy.com/