ನವದೆಹಲಿ : ನಂಗೇಕೆ ಗಲ್ಲು ಶಿಕ್ಷೆ ಅಂತ ಅತ್ಯಾಚಾರಿಯೊಬ್ಬ ಸುಪ್ರೀಂಕೋರ್ಟನ್ನು ಪ್ರಶ್ನಿಸಿದ್ದಾನೆ. ಈ ಕಾಮಾಂಧ ಸವಾಲೆಸೆದು ಕೊಟ್ಟ ಕಾರಣ ಕೂಡ ವಿಚಿತ್ರವಾಗಿದೆ. ಈ ಪುಣ್ಯಾತ್ಮನ ಆಯುಷ್ಯಯ ಈಗಾಗ್ಲೇ ಕಮ್ಮಿಯಾಗ್ತಿದೆ ಅಂತೆ. ಹಾಗಾಗಿ ಗಲ್ಲು ಶಿಕ್ಷೆ ವಿಧಿಸ್ಬಾರ್ದಂತೆ.
ಹೌದು ನಿರ್ಭಯಾ ಅತ್ಯಾಚಾರಿ ಅಕ್ಷಯ್ ಎಂಬ ಕಾಮಾಂಧ ಹೀಗೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾನೆ. `ನನಗೆ ಗಲ್ಲು ಶಿಕ್ಷೆ ವಿಧಿಸೋದು ಯಾಕೆ? ನನ್ನ ಆಯುಷ್ಯ ಈಗಾಗ್ಲೇ ಮತ್ತಷ್ಟು ಕಮ್ಮಿಯಾಗ್ತಿದೆ. ಇಂಥಾ ವಿಷಮ ಪರಿಸ್ಥಿತಿಯಲ್ಲಿ ನಂಗೆ ಗಲ್ಲು ವಿಧಿಸೋದು ನ್ಯಾಯವೇ? ಅಂತ ಸುಪ್ರೀಂಕೋರ್ಟನ್ನು ಪ್ರಶ್ನಿಸಿದ್ದಾನೆ. ವಾಯು ಮಾಲಿನ್ಯದಿಂದ ದೆಹಲಿ ಈಗಾಗ್ಲೇ ಗ್ಯಾಸ್ ಚೇಂಬರ್ ಆಗಿದೆ . ಇದರಿಂದಾಗಿ ತಮ್ಮ ಆಯುಷ್ಯ ಈಗಾಗ್ಲೇ ಕಡಿಮೆಯಾಗಿದೆ. ಇಲ್ಲಿ ವಾಸ ಮಾಡುವವರ ಆಯಸ್ಸು ತನ್ನಿಂತಾನೇ ಕಮ್ಮಿಯಾಗ್ತಿದೆ. ಹಾಗಾಗಿ ಗಲ್ಲಿಗೇರಿಸುವುದು ಯಾಕೆಂದು ಸುಪ್ರೀಂಗೆ ಅತ್ಯಾಚಾರಿ ಅಕ್ಷಯ್ ಕೇಳಿದ್ದಾನೆ. ಅಲ್ಲದೆ ಬಹಿರಂಗ ಕೋರ್ಟಲ್ಲಿ ತನ್ನ ಅರ್ಜಿ ವಿಚಾರಣೆ ಮಾಡುವಂತೆ ಮನವಿ ಮಾಡಿದ್ದಾನೆ.
ನಂಗೇಕೆ ಗಲ್ಲು ಶಿಕ್ಷೆ ಅಂತ ಸುಪ್ರೀಂಕೋರ್ಟನ್ನು ಪ್ರಶ್ನಿಸಿದ ಅತ್ಯಾಚಾರಿ!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on