ಮೈಸೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ‘ಸುಮಲತಾ ಚುನಾವಣೆ ಹೊಸ್ತಿಲಲ್ಲಿ ಕೃತಕ ಭಾವನೆ ಮೂಡಿಸಲು ಹೊರಟಿದ್ದಾರೆ. ಜನ ಸುಮಲತಾ ಅವರನ್ನ ನಂಬುವುದಿಲ್ಲ. ಸುಮಲತಾ ಎಮೋಷನಲ್ ಆಗಿ ಮಾತಾಡುತ್ತಾರೆ. ಅವರಿಗಿಂತ ಜಾಸ್ತಿ ಎಮೋಷನಲ್ ಆಗಿ ಮಾತಾಡಲು ನಮಗೂ ಬರುತ್ತೆ. ಮಂಡ್ಯದ ಜನಕ್ಕೆ ಯಾರು ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಕಣ್ಣೀರು ಹಾಕಿದ್ದ ಮಾತ್ರಕ್ಕೆ ಮಂಡ್ಯದ ಜನ ಕರಗಿ ಹೋಗಲ್ಲ’ ಎಂದರು.
ಸಮಲತಾ ಅವರನ್ನು ಜನ ನಂಬುವುದಿಲ್ಲ : ಸಿಎಂ ಕುಮಾರಸ್ವಾಮಿ
LEAVE A REPLY
Recent Comments
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಭಾರತ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ವಿಂಡೀಸ್ನ ರಹಕೀಮ್ ಕಾರ್ನ್ವಾಲ್ರವರ ವಿಶೇಷತೆ ಗೊತ್ತಾ?
on
2structure
help writing dissertation https://customdissertationwritinghelp.com/
casino free online https://9lineslotscasino.com/
free vpn ps4 https://rsvpnorthvalley.com/