ನವದೆಹಲಿ : ಇಂಗ್ಲೆಂಡ್ನಲ್ಲಿ ನಡೆದ ಒಡಿಐ ವರ್ಲ್ಡ್ಕಪ್ ಬಳಿಕ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಯಾವ ಸರಣಿಯಲ್ಲೂ ಕಾಣಿಸಿಕೊಂಡಿಲ್ಲ. ವಿಶ್ವಕಪ್ ನಂತ್ರ ಕ್ರಿಕೆಟಿಂದ ದೂರ ಇರೋ ಮಾಹಿ ನಿವೃತ್ತಿ ಕುರಿತ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ವಿಶ್ವಕ್ರಿಕೆಟ್ನಲ್ಲೂ ಸದ್ಯ ಧೋನಿ ಕ್ರಿಕೆಟ್ ಭವಿಷ್ಯದ ಚರ್ಚೆ ನಡೀತಾ ಇದೆ. ಆದ್ರೆ, ಈ ಬಗ್ಗೆ ಧೋನಿ ಮಾತ್ರ ತುಟಿ ಬಿಚ್ಚಿಲ್ಲ.
ಭಾರತಕ್ಕೆ ಎರಡೆರಡು ವರ್ಲ್ಡ್ಕಪ್ (2007ರ ಟಿ20, 2011 ಒಡಿಐ) ತಂದುಕೊಟ್ಟ ಕ್ಯಾಪ್ಟನ್ ಧೋನಿ ನಿವೃತ್ತಿ ವಿಚಾರವಾಗಿ ಮೊದಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ತುಟಿ ಬಿಚ್ಚಿದ್ದಾರೆ.
ಖಾಸಗಿ ಚಾನಲ್ವೊಂದರ ಜೊತೆ ಮಾತಾಡಿದ ಅವರು, `’ಧೋನಿ ಕಮ್ ಬ್ಯಾಕ್ ಕಷ್ಟವಿದೆ. ಐಪಿಎಲ್ ಬಾಕಿ ಇರೋದ್ರಿಂದ, ಅಲ್ಲಿ ಅವರ ಪ್ರದರ್ಶನ ಮುಖ್ಯವಾಗುತ್ತೆ. ಆಯ್ಕೆಗಾರರು ಅದನ್ನು ಗಮನಿಸಬೇಕಾಗುತ್ತೆ. ಅವರು ಅಪಾರ ಕೊಡುಗೆ ನೀಡಿದ್ದಾರೆ. ಆದ್ರೆ, ಆರೇಳು ತಿಂಗಳಿಂದ ಮೈದಾನಕ್ಕೆ ಇಳಿಯದ ಕಾರಣಕ್ಕೆ ಎಲ್ಲರ ಮನಸ್ಸಲ್ಲೂ ಅನುಮಾನ ಮೂಡುತ್ತೆ, ಚರ್ಚೆ ನಡೆಯುತ್ತೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದು ಧೋನಿ ಕ್ರಿಕೆಟ್ ಬದುಕಿನ ಬಗ್ಗೆ ಕಪಿಲ್ ದೇವ್ ಬಿಚ್ಚಿಟ್ಟ ಕಟು ಸತ್ಯ..!
LEAVE A REPLY
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
zithromax over the counter
does zithromax treat strep