ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಮೌಲ್ಯದ ನಾಯಿಯೊಂದು ಕಳುವಾಗಿದ್ದು , ಹುಡುಕಿಕೊಟ್ಟವರಿಗೆ ಮಾಲೀಕರು ಭರ್ಜರಿ ಬಹುಮಾನವನ್ನು ಘೋಷಿಸಿದ್ದಾರೆ.
ಬೆಂಗಳೂರಿನ ಸೆಲೆಬ್ರಿಟಿ ಡಾಗ್ ಬ್ರೀಡರ್ ಸತೀಶ್ ಅವರು ಎರಡು ವರ್ಷಗಳ ಹಿಂದೆ ಚೀನಾದಿಂದ 8 ಕೋಟಿ ರೂಪಾಯಿ ಪಾವತಿಸಿ ಅಲಸ್ಕನ್ ಮುಲಮುಟೆ ತಳಿಯ ನಾಯಿಯನ್ನು ಆಮದು ಮಾಡಿಕೊಂಡಿದ್ರು.
ಇದೀಗ ಬೆಂಗಳೂರಿನ ಶ್ರೀನಗರದ ಅವರ ನಿವಾಸದಿಂದ ಆ ನಾಯಿ ಕಳುವಾಗಿದ್ದು, ಹುಡುಕಿ ಕೊಟ್ಟವರಿಗೆ 1 ಲಕ್ಷ ರುಪಾಯಿ ಬಹುಮಾನವನ್ನು ಅವರು ಘೋಷಿಸಿದ್ದಾರೆ.
ಕೆಂಬಣ್ಣ ಹಾಗೂ ಬಿಳಿ ಮಿಶ್ರಿತವಾದ ಬಣ್ಣ ಈ ನಾಯಿ ಹೊಂದಿದ್ದು. ಸದ್ಯ ನಾಯಿ ಕಳುವಾಗಿರುವ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಮಿಸ್ ಆಗಿದೆಯಂತೆ 8 ಕೋಟಿ ರೂಪಾಯಿ ನಾಯಿ…!
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on