ಬೆಂಗಳೂರು : ನೆಲಮಂಗಲ ಟೋಲ್ ಬಳಿ ಸಂಭವಿಸಿದ ಭಯಾನಕ ಅಪಘಾತದಲ್ಲಿ ಯುವಕನೊಬ್ಬ ದುರ್ಮರಣವನ್ನಪ್ಪಿದ್ದಾನೆ. ಜೆಡಿಎಸ್ ಮುಖಂಡ ರಮೇಶ್ ಅವರ ಪುತ್ರ ದರ್ಶನ್ ಮೃತ ದುರ್ದೈವಿ.
ನೆಲಮಂಗಲ ಟೋಲ್ ಬಳಿ ಸುಗಮ ಟ್ರಾವೆಲ್ಸ್ ದರ್ಶನ್ ಮೇಲೆ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೀಣ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಹರಿದು ಯುವಕ ದುರ್ಮರಣ
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on