ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದ ನೀರು ಇಳಿಮುಖವಾದ್ರು ಅದರ ಅವಾಂತರಗಳು ಇನ್ನು ಕಡಿಮೆಯಾಗಿಲ್ಲ.ಹೌದು
ಮಲಪ್ರಭಾ ನದಿಯಲ್ಲಿ ಮೈ ತೊಳೆಯಲು ಹೋದ ವೇಳೆ ನದಿ ದಡದ ಕೆಸರಿನ ಮಣ್ಣಿನಲ್ಲಿ ಎತ್ತುಗಳು ಸಿಲುಕಿದ್ದ ಘಟನೆ ಬಾಗಲಕೋಟೆ ಜಿಲ್ಲೆ ಬದಾಮಿ ತಾಲ್ಲೂಕಿನ ಗೋವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.ನದಿಯಲ್ಲಿ ಸಿಲುಕಿದ್ದ ಎತ್ತುಗಳನ್ನ ಕೆಸರಿನಿಂದ ಹೊರತೆಗೆಯಲು ಗ್ರಾಮಸ್ಥರು ಹರಸಾಹಸ ಪಟ್ರು.ಎಂಟತ್ತು ಜನ
ನಿರಂತರ ಒಂದೂವರೆ ಗಂಟೆ ಕಾಯಾ೯ಚರಣೆ ಬಳಿಕ ಹಗ್ಗದ ಸಹಾಯದೊಂದಿಗೆ ಎರಡು ಎತ್ತುಗಳನ್ನ ಹೊರಕ್ಕೆ ತಗೆಯಲಾಯಿತು.ಗೋವಿನಕೊಪ್ಪದ ನಿಂಗಪ್ಪ ಹಿರಿಗಣ್ಣವರ ಎಂಬುವವರಿಗೆ ಸೇರಿದ ಎತ್ತುಗಳು ಪ್ರಾಣಾಪಾಯದಿಂದ ಪಾರಾದವು.ಎತ್ತುಗಳನ್ನ ಹೊರ ತೆಗೆದಿದ್ದನ್ನು ಕಂಡು ನಿಂಗಪ್ಪ ನಿರಾಳರಾದ್ರು…
ಮಲಪ್ರಭಾ ನದಿ ಪ್ರವಾಹ ಇಳಿಮುಖವಾದ ಬಳಿಕ ನದಿ ಕೆಸರಲ್ಲಿ ಸಿಲುಕಿ ನರಳಿದ ಎತ್ತುಗಳು..
LEAVE A REPLY
Recent Comments
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಭಾರತ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ವಿಂಡೀಸ್ನ ರಹಕೀಮ್ ಕಾರ್ನ್ವಾಲ್ರವರ ವಿಶೇಷತೆ ಗೊತ್ತಾ?
on
ಭಾರತ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ವಿಂಡೀಸ್ನ ರಹಕೀಮ್ ಕಾರ್ನ್ವಾಲ್ರವರ ವಿಶೇಷತೆ ಗೊತ್ತಾ?
on
1major-domo
dissertation proofreading services https://professionaldissertationwriting.com/
dissertation proposal template https://dissertationwritingcenter.com/
vpn service usa buy https://imfreevpn.net/