Sunday, August 24, 2025
Google search engine
HomeUncategorizedಬಿಡಿ ಹಳ್ಳಿ ಬಳಿಯ LLC ಕಾಲುವೆ ದುರಸ್ತಿ ಪೂರ್ಣ

ಬಿಡಿ ಹಳ್ಳಿ ಬಳಿಯ LLC ಕಾಲುವೆ ದುರಸ್ತಿ ಪೂರ್ಣ

ಬಳ್ಳಾರಿ : ಬಿಡಿ ಹಳ್ಳಿ ಬಳಿಯ LLC ಕಾಲುವೆ ದುರಸ್ತಿ ಪೂರ್ಣಗೊಂಡಿದ್ದು, ಕಾಲುವೆ ಫಿಲ್ಲರ್ ದುರಸ್ತಿ ಬಳಿಕ ಸಾರಿಗೆ ಸಚಿವ ಶ್ರೀರಾಮುಲು ಪೂಜೆ ಸಲ್ಲಿಸಿದ್ದಾರೆ.

ಬೆಳೆ ಹಾನಿ ಆತಂಕದಲ್ಲಿದ್ದ ರೈತರು ನಿರಾಳರಾಗಿದ್ದು, ನಿನ್ನೆ ತಡರಾತ್ರಿ ಪೂರ್ಣಗೊಂಡ ದುರಸ್ತಿ ಕಾರ್ಯ ಪೂರ್ಣಗೊಳಿಸಿದ್ದಾರೆ. ಕಾಲುವೆ ಫಿಲ್ಲರ್ ದುರಸ್ತಿ ಬಳಿಕ ಪೂಜೆ ಸಲ್ಲಿಸಿದ ಸಚಿವ ಶ್ರೀರಾಮುಲು,ಶಾಸಕ ನಾಗೇಂದ್ರ, ದುರಸ್ತಿ ಕಾಮಗಾರಿ ಬಳಿಕವೇ ಅಧಿಕಾರಿಗಳು ಕಾಲುವೆಗೆ ನೀರು ಬಿಟ್ಟಿದ್ದಾರೆ.

ಇನ್ನು, ಕಾಮಗಾರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದ ಸಚಿವ ಶ್ರೀರಾಮುಲು,ಶಾಸಕ ನಾಗೇಂದ್ರ, ಬೆಳೆ ಹಾನಿ ಆತಂಕದಲ್ಲಿದ್ದ ಬಳ್ಳಾರಿ ಹಾಗೂ ಆಂಧ್ರದ ರೈತರು ನಿರಾಳರಾಗಿದ್ದಾರೆ. ಕಾಲುವೆ ದುರಸ್ತಿ ಹಿನ್ನಲೆಯಲ್ಲಿ ಕಾಲುವೆ ನೀರು ಬಂದ್ ಮಾಡಲಾಗಿತ್ತು.

RELATED ARTICLES
- Advertisment -
Google search engine

Most Popular

Recent Comments