Monday, September 15, 2025
HomeUncategorizedಶಾಸಕರಾಗಲಿ, ಸಂಸದರಾಗಲಿ ಕೆಲಸ ಮಾಡಬೇಕು: ಅರುಣ್ ಸಿಂಗ್

ಶಾಸಕರಾಗಲಿ, ಸಂಸದರಾಗಲಿ ಕೆಲಸ ಮಾಡಬೇಕು: ಅರುಣ್ ಸಿಂಗ್

ಬೆಂಗಳೂರು: ಸಮಾಜಕ್ಕಾಗಿ ದುಡಿಬೇಕು. ನಮ್ಮ ಕಮಿಟ್‌ಮೆಂಟ್ ಇರಬೇಕು. ಶಾಸಕರಾಗಲಿ, ಸಂಸದರಾಗಲಿ ಕೆಲಸ ಮಾಡಬೇಕು ಕಮಿಟ್‌ಮೆಂಟ್ ಇರಬೇಕು ಎಂದು ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಕುಮಾರಕೃಪದಲ್ಲಿ ಹೇಳಿದ್ದಾರೆ.

ಸಾಮಾನ್ಯ ಕಾರ್ಯಕರ್ತರನ್ನು ಪರಿಗಣೀಸೋದು ನಮ್ಮ‌ ಕರ್ತವ್ಯ. ಶಾಸಕರಾಗಲಿ, ಸಂಸದರಾಗಲಿ, ಆಥವಾ ಕಾರ್ಯಕರ್ತರಾಗಲಿ ಸಮಾಜಕ್ಕಾಗಿ ದುಡಿಬೇಕು. ನಮ್ಮ ಪಾರ್ಟಿಯಲ್ಲಿ ಬಹಳಷ್ಟು ಶಾಸಕರು ಮಂತ್ರಿ ಪದವಿಗೆ ಅರ್ಹರಿದ್ದಾರೆ. ನಮಗೆ  ಲಿಮಿಟೇಷನ್ ಇರೋ ಕಾರಣದಿಂದ ಅವರೆಲ್ಲರಿಗೂ ಸಚಿವ ಸ್ಥಾನ ನೀಡಲು ಆಗಿಲ್ಲ. ಜನರ ಮತ್ತು ‌ಸಮಾಜದ ಏಳಿಗೆಗೆ ಕಮಿಟ್ ಮೆಂಟ್ ಯೋಚಿಸಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.  

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments