Monday, September 15, 2025
HomeUncategorizedಸಿಎಂ ಕೊಟ್ಟ ಮಾತು ತಪ್ಪೋದಿಲ್ಲ: ಮುನಿರತ್ನ

ಸಿಎಂ ಕೊಟ್ಟ ಮಾತು ತಪ್ಪೋದಿಲ್ಲ: ಮುನಿರತ್ನ

ಬೆಂಗಳೂರು:  ಮಂತ್ರಿಗಿರಿ ಪಡೆಯಲು ಶಾಸಕ ಮುನಿರತ್ನ ನಿನ್ನೆ ತಡ ರಾತ್ರಿವರೆಗೂ ಸಿಎಂ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಇಂದು ಮಧ್ಯಾಹ್ನ ಮತ್ತೆ ಮೂರು ಗಂಟೆಗೆ ಶಾಸಕ ಮುನಿತ್ನ ಸಿಎಂ ಯಡಿಯೂರಪ್ಪಅವರನ್ನು ಭೇಟಿ ಮಾಡಲಿದ್ದಾರೆ.

 ಸಿಎಂ ಕೊಟ್ಟ ಮಾತು ತಪ್ಪೊದಿಲ್ಲ ಎಂದು ಶಾಸಕ ಮುನಿರತ್ನ ಪದೇ ಪದೇ ಹೇಳುತ್ತಿದ್ದಾರೆ. ಸಿಎಂ ಕೊಟ್ಟ ಮಾತನ್ನು ಅಸ್ತ್ರವನಾಗಿಸಿಕೊಂಡ ಮುನಿರತ್ನ. ಅವರು ನನಗೆ ಅನ್ಯಾಯ ಮಾಡೋದಿಲ್ಲ ಎಂಬ ವಿಶ್ವಾಸವಿದೆ ಎಂದು ಮುರತ್ನ ಬೆಂಗಳೂರಿನಲ್ಲಿ ಹೇಳಿದ್ದಾರೆ.  

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments