Wednesday, September 17, 2025
HomeUncategorizedಗೆದ್ದ ಅಭ್ಯರ್ಥಿ ಕಂಠಪೂರ್ತಿ ಕುಡಿದು ರಂಪಾಟ..!

ಗೆದ್ದ ಅಭ್ಯರ್ಥಿ ಕಂಠಪೂರ್ತಿ ಕುಡಿದು ರಂಪಾಟ..!

ವಿಜಯಪುರ: ಗ್ರಾಮ ಪಂಚಾಯತಿಯಲ್ಲಿ ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿ ಕಂಠಪೂರ್ತಿ ಕುಡಿದು ರಂಪಾಟ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಹಣಮಾಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಹಣಮಾಪುರ ಗ್ರಾಮ ಪಂಚಾಯಿತಿ ಅಭ್ಯರ್ಥಿ ರಾವುತಪ್ಪ ಮಟ್ಟಿಹಾಳ ಗೆಲುವಿನ ಪತ್ರಕ್ಕೆ ಸಹಿ ಹಾಕಲು ನಶೆಯಲ್ಲಿ ಬಂದಿದ್ದಾನೆ.  ಕೊರಳಿಗೆ ಹೂ ಮಾಲೆ, ಮೈಮೇಲೆ ಬಣ್ಣ ಹಾಕಿಕೊಂಡು ಬಂದು ಚುಣಾವಣಾ ಅಧಿಕಾರಿಗಳ ಜೊತೆಯಲ್ಲಿ ಕಿರಿಕ್ ಮಾಡಿದ್ದಾನೆ. ಅಭ್ಯರ್ಥಿನ್ನು ನೋಡಿದ ಅಧಿಕಾರಿಗಳು ಹೌಹಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments