Saturday, August 23, 2025
Google search engine
HomeUncategorizedರೇಣುಕಾಸ್ವಾಮಿ ಕೊಲೆ ಪ್ರಕರಣ : ಜೈಲಿನಿಂದ ಹೊರಬಂದ ಪವಿತ್ರಾಗೌಡ !

ರೇಣುಕಾಸ್ವಾಮಿ ಕೊಲೆ ಪ್ರಕರಣ : ಜೈಲಿನಿಂದ ಹೊರಬಂದ ಪವಿತ್ರಾಗೌಡ !

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಬೇಲ್​ ಪಡೆದು ಇಂದು ಬೆಳಿಗ್ಗೆ ಹೊರಬಂದಿದ್ದು. ಜೈಲಿನಿಂದ ಹೊರಬರುತ್ತಲೆ ಪರಪ್ಪನ ಅಗ್ರಹಾರ ಕಾರಗೃಹದ ಆರವರಣದಲ್ಲಿರುವ ಮುನೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡ ಇಂದು ಜೈಲಿನಿಂದ ಹೊರಬಂದಿದ್ದು. ಸುಮಾರು 7 ತಿಂಗಳ ಜೈಲು ವಾಸವನ್ನು ಅಂತ್ಯಗೊಳಿಸಿ ಬೇಲ್​ ಪಡೆದು ಹೊರಬಂದಿದ್ದಾರೆ. ಜಾಮೀನು ದೊರೆತು 3 ದಿನ ಕಳೆದರು, ಜಾಮೀನು ಪ್ರಕ್ರಿಯೆ ಮುಗಿಸಲು ಸಮಯ ಇಡಿದ ಕಾರಣ ಇಂದು ಹೊರಬಂದಿದ್ದಾರೆ. ​

ಪವಿತ್ರ ಗೌಡ ಹೊರಬರುತ್ತಲೆ ಪವಿತ್ರಾರ ತಾಯಿ ಭಾಗ್ಯ ದೇವಾಲಯದಲ್ಲಿ ಪ್ರಾಥನೆ ಸಲ್ಲಿಸಿದ್ದು. ಪವಿತ್ರಾಳಿಗಿ ನಿಂಬೆಹಣ್ಣಿನಿಂದ ದೃಷ್ಟಿಯನ್ನು ತೆಗೆದು ಮಗಳಿಗೆ ಆರೈಸಿದ್ದಾರೆ. ಜೈಲಿನಿಂದ ಬಿಡುಗಡೆಯಾಗುತ್ತಲೆ ಪವಿತ್ರಾ ತಮ್ಮ ತಾಯಿಯ ಮನೆ ತಲಘಟ್ಟಪುರಕ್ಕೆ  ಹೋಗಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments