ರಾಮನಗರ:
ಜಮೀನು ವಿಚಾರವಾಗಿ ಅಣ್ಣ ತಮ್ಮ ನ ಮಧ್ಯೆ ಗಲಾಟೆ ನೆಡೆದಿದೆ.
ನೆಸೆಪಾಳ್ಯ ಗ್ರಾಮಾದಲ್ಲಿ ವಾಸವಾಗಿದ್ದ ನಾಗರಾಜು (34) (ಕೊಲೆಯಾದ ವ್ಯಕ್ತಿ), ಮತ್ತು ಅವರ ಅಣ್ಣ ರಾಮಚಂದ್ರ ಎಂಬುವವರ ನಡುವೆ ಮಾರಾಮಾರಿ ಆಗಿದೆ, ಅವರ ಇಬ್ಬರ ಮಧ್ಯೆ ಜಮೀನಿನ ವಿಷಯದಲ್ಲಿ ಕಿರಿಕಿರಿ ಇದ್ದು ಇಂದು ಬೆಳಗ್ಗೆ ಜಮೀನಿನಲ್ಲಿ ಕೆಲಸ ಮಾಡಲು ಎಂದು ಹೋದ ಸಮಯದಲ್ಲಿ ಅವರ ಅಣ್ಣ ತರಲೆಯನ್ನು ತೆಗೆದು ಇಬ್ಬರು ಜಗಳಕ್ಕೆ ಮುಂದಾಗಿದ್ದಾರೆ.
ಇದನ್ನು ಓದಿ: ಇಂದಿರಾ ಕ್ಯಾಂಟಿನ್ ಗೆ 100 ಕೋಟಿ ರೂಪಾಯಿ ಅನುದಾನ ಸಿಎಂ ಸಿದ್ಧರಾಮಯ್ಯ
ನಂತರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನೆಡೆಸಿ, ರಾಮಚಂದ್ರನನ್ನು ಅರೆಸ್ಟ್ ಮಾಡುತ್ತಾರೆ. ಮಾಗಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


