Saturday, September 13, 2025
HomeUncategorizedಚುನಾವಣೆ ಗೆದ್ರೆ ಸರ್ಕಾರ ರಚಿಸ್ತೀವಿ: ಯಡಿಯೂರಪ್ಪ

ಚುನಾವಣೆ ಗೆದ್ರೆ ಸರ್ಕಾರ ರಚಿಸ್ತೀವಿ: ಯಡಿಯೂರಪ್ಪ

ಹುಬ್ಬಳ್ಳಿ: ಉಪಚುನಾವಣೆ ಗೆದ್ರೆ ನಾವೇ ಸರ್ಕಾರ ರಚಿಸುತ್ತೀವಿ ಅಂತ ಬಿ. ಎಸ್​. ಯಡಿಯೂರಪ್ಪ ಹೇಳಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಹೋಟೆಲ್​​ನಲ್ಲಿ ನಡೆದ ಸಭೆ ಮುಕ್ತಾಯವಾದ ನಂತರ ಮಾತನಾಡಿದ ಅವರು, 25 ಸಾವಿರ ಮತಗಳ ಅಂತರದಿಂದ ಚಿಕ್ಕನಗೌಡರ್ ಗೆಲ್ತಾರೆ. ಸುಲಭವಾಗಿ ಗೆಲ್ತಾರೆ ಎನ್ನುವ ವಿಶ್ವಾಸ ನಮಗಿದೆ. ಡಿಕೆಶಿ ಅವರ ಆಮಿಷಕ್ಕೆ ನಮ್ಮವರು ಬಲಿಯಾಗಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅವರೇ ಹೊಡೆದಾಡಿಕೊಳ್ತಿದ್ದಾರೆ. ಅವರು ಹೊಡೆದಾಡಿಕೊಂಡರೆ ಅದಕ್ಕೆ ನಾವು ಹೊಣೆನಾ? ‘’ ಅಂತ ಹೇಳೀದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments