ಮಂಡ್ಯ : ಜೆಡಿಎಸ್ ಅವರು ಏನ್ ಬೇಕಾದ್ರು ಕ್ರಿಯೇಟ್ ಮಾಡ್ತಾರೆ ಅಂತ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕಿಡಿಕಾರಿದ್ದಾರೆ.
ಜೆಡಿಎಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಐಟಿ ದಾಳಿಗೂ ನಂಗೂ ಸಂಬಂಧವಿಲ್ಲ ಎಂದರು. ಬಿಜೆಪಿ ಜೊತೆ ಸಭೆ ನಡೆಸಿರೀ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ, ‘ಜೆಡಿಎಸ್ ಅವರು ಏನ್ ಬೇಕಾದ್ರೂ ಕ್ರಿಯೇಟ್ ಮಾಡ್ತಾರೆ. ಅವರು ಏನ್ ಬೇಕಾದ್ರು ಮಾಡ್ಲಿ ನನಗೆ ಚಿಂತೆ ಇಲ್ಲ’ ಎಂದಿದ್ದಾರೆ.
ಜೆಡಿಎಸ್ ಅವರು ಏನ್ ಬೇಕಾದ್ರೂ ಕ್ರಿಯೇಟ್ ಮಾಡ್ತಾರೆ : ಸುಮಲತಾ
RELATED ARTICLES
Recent Comments
on ಜೈಲಿನಲ್ಲಿ ಖೈದಿಗಳ ಎಡವಟ್ಟು : ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ !
on Makar Sankranti 2024: ಮಕರ ಸಂಕ್ರಾಂತಿ ಹಬ್ಬದ ವಿಶೇಷತೆಗಳೇನು..? ಈ ದಿನ ಎಳ್ಳಿಗೆ ಯಾಕೆ ಮಹತ್ವ? ಇಲ್ಲಿದೆ ಮಾಹಿತಿ
on ಅಭಿವೃದ್ಧಿ ಮಾಡ್ತೀನಿ ಅನ್ನೋದು ಓಕೆ, ಮಗನನ್ನು ಗೆಲ್ಲಿಸಿದ್ರೆ ಅಭಿವೃದ್ಧಿ ಅನ್ನೋದೇಕೆ? : ಸಿಎಂಗೆ ಸುಮಲತಾ ಪ್ರಶ್ನೆ..!


