ಆನ್​ಲೈನ್​ ಜೂಜಿನ ಬಗ್ಗೆ ಯುವಪೀಳಿಗೆ ಎಚ್ಚರವಹಿಸಿ – ಶ್ರೀ ಸಿದ್ದಲಿಂಗಾ ಶಿವಚಾರ್ಯ ಸ್ವಾಮೀಜಿ

ಆನ್​ಲೈನ್​ ರಮ್ಮಿ ಎಂಬ ಜೂಜಿಗೆ ವಿಷವರ್ತುಲದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿರುವ ಯುವಪೀಳಿಗೆ ಶ್ರೀ ಸಿದ್ದಲಿಂಗಾ ಶಿವಚಾರ್ಯ ಸ್ವಾಮೀಜಿ ಅವರು ಸಂದೇಶ ಕೊಟ್ಟಿದ್ದಾರೆ.

ಬರೀ ರಮ್ಮಿ ಮಾತ್ರವಲ್ಲ ಆನ್​ಲೈನ್​ನಲ್ಲಿ ಬರುವ ಯಾವುದೇ ಜೂಜಿಗೆ ಬಗ್ಗೆ ಎಚ್ಚರವಹಿಸಿ.

ಟೆಕ್ನಾಲಾಜಿ ಬೆಳೆಯುತ್ತಿದ್ದಂತೆ ಹೈಟೆಕ್​ ಖದೀಮರು ಸಹ ಬೆಳೆಯುತ್ತಿದ್ದಾರೆ. ಟೆಕ್ನಾಲಾಜಿ ಬಳಸಿಕೊಂಡು ಯುವಪೀಳಿಗೆ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ. ಇದನ್ನು ಅರಿತು ಎಚ್ಚರಕೆಯಿಂದ ನಡೆಯಬೇಕು.

RELATED ARTICLES

Related Articles

TRENDING ARTICLES