Site icon PowerTV

ದರ್ಶನ್​ಗೆ ಜಾಮೀನು: ದೀಪಾವಳಿ ಗಿಫ್ಟ್​ ನೀಡಿದ ಹೈಕೋರ್ಟ್​

ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ನರಕಯಾತನೆ ಅನುಭವಿಸುತ್ತಿರುವ ದಾಸನಿಗೆ ಹೈಕೋರ್ಟ್ ರಿಲೀಫ್​ ನೀಡಿದ್ದು. ಸತತ ನಾಲ್ಕು ತಿಂಗಳ ನಂತರ ದರ್ಶನ್​ ಜೈಲಿನಿಂದ ಹೊರಗೆ ಬಂದಿದ್ದಾರೆ.

ನ್ಯಾಯದೀಶ. ವಿಶ್ವಜಿತ್​ ಶೆಟ್ಟಿಯವರ ಪೀಠ ದರ್ಶನ್​ಗೆ ಜಾಮೀನು ನೀಡಿದ್ದು. ಮೆಡಿಕಲ್​ ಗ್ರೌಡ್ಸ್​ ಮೇಲೆ ದರ್ಶನ್​ಗೆ ಜಾಮೀನು ಮಂಜೂರು ಮಾಡಲಾಗಿದ್ದು. ತಾತ್ಕಾಲಿಕವಾಗಿ ಹೈಕೋರ್ಟ್​ ಏಕಸದಸ್ಯ ಪೀಠ ದರ್ಶನ್​ಗೆ ಜಾಮೀನು ನೀಡಿದೆ.

ಕೋರ್ಟ್​ ವಿಧಿಸಿದ ಷರತ್ತುಗಳು

Exit mobile version