ರಾಯಚೂರು: ಟಿಶ್ಯೂ ಪೇಪರ್ ಕೇಳಿದ ವಿಚಾರಕ್ಕೆ ಕಸ್ಟಮರ್ ಮೇಲೆ ಚೂರಿ ಇರಿದಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದ ಅಪ್ಪು ಡಾಬಾ ಬಳಿ ನಡೆದಿದೆ.
ರಮೇಶ್ ಮತ್ತು ಸತ್ತರ್ ಎಂಬ ಯುವಕರ ಮೇಲೆ ಚೂರಿ ಇರಿತ್ತಕ್ಕೊಳಗಾದವರು. ಪಾನ್ ಶಾಪ್ ಮಾಲೀಕನಿಂದ ವೀರೇಶ್ ಕ್ಷುಲ್ಲಕ ಕಾರಣಕ್ಕೆ ಅಪ್ಪು ಡಾಬಾ ಮುಂಭಾಗ ಅಟ್ಟಾಡಿಸಿ ಚೂರಿಯಿಂದ ಹಲ್ಲೆ ಮಾಡಿದ್ದಾನೆ.
ಇದನ್ನೂ ಓದಿ: ಕೇರಳ ಸ್ಫೋಟ : ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸರಿಗೆ ಶರಣು
ಡಾಬಾಗೆ ಊಟಕ್ಕೆ ಬಂದಿದ್ದ ರಮೇಶ್ & ಸತ್ತರ್ ಪಾನ್ ಷಾಪ್ ಮಾಲೀಕ ವೀರೇಶ್ ನನ್ನು ವೇಯ್ಟರ್ ಎಂದು ತಿಳಿದುಕೊಂಡು ಏಯ್ ವೃಯ್ಟರ್, ಟಿಶ್ಯೂ ಪೇಪರ್ ತಾ ಎಂದಿದ್ದಾರೆ. ಇದೇ ವಿಚಾರಕ್ಕೆ ವೀರೇಶ್ & ಸತ್ತರ್ ಫ್ರೆಂಡ್ಸ್ ನಡುವೆ ಕಿರಿಕ್ ಆಗಿದೆ. ಈ ವೇಳೆ ಈರುಳ್ಳಿ ಎಚ್ಚಲು ಇಟ್ಟಿದ್ದ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಘಟನೆಯಲ್ಲಿ ರಮೇಶ್ ಮತ್ತು ಸತ್ತರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮಾನ್ವಿ & ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಪೊಲೀಸರು ಚಾಕು ಇರಿದ ಆರೋಪಿ ವೀರೇಶ್ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Yeni oyunçular üçün Pinco bonusu var. Yeni oyunçular üçün xüsusi təkliflər burada — pinco qeydiyyat. Pinco canlı oyunları izləmək mümkündür.
Pinco betdə yeni idman növləri var.