Saturday, August 23, 2025
Google search engine
HomeUncategorizedವಿದ್ಯುತ್ ಕಂಬಕ್ಕೆ ಕಟ್ಟಿದ್ದ ಗೈ ವೈಯರ್ ಸ್ಪರ್ಶಿಸಿ ತಂದೆ ಮಗ ಸಾವು

ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಗೈ ವೈಯರ್ ಸ್ಪರ್ಶಿಸಿ ತಂದೆ ಮಗ ಸಾವು

ಬೆಳಗಾವಿ : ವಿದ್ಯುತ್ ಕಂಬಕ್ಕೆ ಸಪೋರ್ಟಿವ್ ಆಗಿ ಕಟ್ಟಿದ್ದ ಗೈ ವೈಯರ್ ಸ್ಪರ್ಶಿಸಿ ತಂದೆ ಮತ್ತು ಮಗ ಸಾಮನ್ನಪ್ಪಿರುವ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.

ಪ್ರಭಾಕರ್ ಹುಂಡಿ (75) ಮೃತ ವ್ಯಕ್ತಿ. ಎಂಬುವರು ಮನೆಯ ಮುಂದಿನ ಕಸ ತೆಗೆಯುವಾಗ ನೆಲಕ್ಕೆ ಬಿಗಿದಿದ್ದ ಗೈ ವೈಯರ್ ಹಿಡಿದ ಹಿನ್ನೆಲೆ ಕರೆಂಟ್ ಹೊಡೆದಿದೆ. ಬಳಿಕ ತಂದೆ ಒದ್ದಾಡುವುದನ್ನು ಕಂಡು ಮಗ ಮಂಜುನಾಥ ಹುಂಡಿ (32) ಮೃತ ದುರ್ದೈವಿ. ಬಿಡಿಸಲು ಹೋಗಿದ್ದ ಪರಿಣಾಮ ತಂದೆಯ ಜೊತೆ ಮಗ ಕೂಡ ಮೃತಪಟ್ಟಿದ್ದಾರೆ.

ಇದನ್ನು ಓದಿ : ಲಾರಿ- ಮಿನಿಲಾರಿ ಡಿಕ್ಕಿ; ಮೂವರು ಸಾವು

ಈ ದುರ್ಘಟನೆ ಹೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ, ಎಂದು ಮೃತರ ಕುಟುಂಬಸ್ಥರು ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ ಕುಟುಂಬಸ್ಥರು. ಈ ಘಟನೆ ದೊಡವಾಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments