Site icon PowerTV

‘ಖಾತೆ ಕ್ಯಾತೆ’ ಶುರು : ಇವರೇ ಮಂತ್ರಿಗಿರಿ ರೇಸ್ ನಲ್ಲಿರುವ ‘ಕೈ’ ಘಟಾನುಘಟಿ

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಸ್ವಲ್ಪ ನಿರಾಳವಾಗಿದೆ.

ಸಿಎಂ ಕ್ಯಾತೆ ಬಳಿಕ ಇದೀಗ ಖಾತೆ ಕ್ಯಾತೆ ಶುರುವಾಗಿದೆ. ಸಚಿವ ಸಂಪುಟ ರಚನೆ ಸಿದ್ದು ಅಂಡ್ ಟೀಂಗೆ ತಲೆನೋವಾಗಿ ಪರಿಣಮಿಸಲಿದೆ. ಸಚಿವ ಸಂಪುಟ ಸೇರಲು ಕಾಂಗ್ರೆಸ್‌ ಪಕ್ಷದ ಘಟಾನುಘಟಿ ನಾಯಕರು ಸಜ್ಜಾಗಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸಿಎಂ, ಡಿಸಿಎಂ ಹುದ್ದೆಗೆ ಆಯ್ಕೆಯಾಗಿದ್ದು ಇವರ ಬಳಿ ಯಾವ ಖಾತೆ ಉಳಿಯಲಿದೆ ಎಂಬುದರ ಮೇಲೆ ಇನ್ನಿತರ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಕಾಂಗ್ರೆಸ್ ಹೈಕಮಾಂಡ್ ಜಾತಿ ಆಧಾರದ ಮೇಲೆ ಸಚಿವ ಸ್ಥಾನ ನೀಡುತ್ತಾ? ಅಥವಾ ಅನುಭವದ ಆಧಾರದ ಮೇಲೆ ಮಣೆ ಹಾಕುತ್ತಾ? ಎಂದು ಕಾದುನೋಡಬೇಕಿದೆ.

ಇದನ್ನೂ ಓದಿ : ಡಿಸಿಎಂ ಸ್ಥಾನ ಕೇಳುವುದು ಏನಿದೆ? ನನಗೆ ಕೊಡಲೇಬೇಕು : ಡಾ.ಜಿ ಪರಮೇಶ್ವರ್

ಸಂಭಾವ್ಯ ಸಚಿವರ ಪಟ್ಟಿ

Exit mobile version