Site icon PowerTV

HD Deve Gowda Birthday: ಮಣ್ಣಿನ ಮಗನಿಗೆ 91ನೇ ಜನ್ಮದಿನದ ಸಂಭ್ರಮ

ಬೆಂಗಳೂರು: ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಕನ್ನಡಿಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರವರ 91ನೇ ಹುಟ್ಟುಹಬ್ಬ.

ಹೌದು,  ರಾಜ್ಯ ನೀರಾವರಿ ಯೋಜನೆಗಳ ಪಿತಾಮಹ, ರಾಜಕೀಯ ಚಾಣಕ್ಯ, ದೀನ ದಲಿತರ ಧ್ವನಿ, ರೈತರ ನಾಡಿ ಮಿಡಿತ ಅರಿತಿರುವ ಮಣ್ಣಿನ ಮಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರಿಗೆ ಇಂದು 91ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಅವರು ನಡೆದು ಬಂದ ಹಾದಿ ಹೀಗಿದೆ.

 

Exit mobile version