Site icon PowerTV

Yogi Adityanath : ಇಂದು ಸಕ್ಕರೆ ನಾಡಲ್ಲಿ ‘ಯೋಗಿ’ ಹವಾ 

ಮಂಡ್ಯ : ರಾಜ್ಯ ವಿಧಾನಸಭಾ ಚುನಾವಣೆ ಇಷ್ಟು ದಿನ ಒಂದು ಲೆಕ್ಕ, ಈಗಿನಿಂದ‌ ಮತ್ತೊಂದು ಲೆಕ್ಕ. ಅಸಲಿ ಆಟ ಈಗ ಶುರುವಾಗಿದೆ. ಯಾಕೆಂದರೆ ಚುನಾವಣಾ ರಣಕಣಕ್ಕೆ ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರು, ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ, ಇವ್ರು ಬಿಜೆಪಿ ಪರವಾಗಿ ಇಂದು ಮಂಡ್ಯದಲ್ಲಿ ಭರ್ಜರಿ ರೋಡ್ ಶೋ ನೆಡಸಲಿದ್ದಾರೆ.

 ಹೇಗಿದೆ ಯೋಗಿ ಆದಿತ್ಯನಾಥ್ ಶೆಡ್ಯೂಲ್ 

ಇದನ್ನೂ ಓದಿ : ಕರುನಾಡಲ್ಲಿ ಮೋದಿ ಮೆಗಾ ರ್ಯಾಲಿಗೆ ಪ್ಲ್ಯಾನ್ : ನಿಮ್ಮ ಊರಿಗೆ ಬರಲಿದ್ದಾರೆ ನಮೋ?

ಹೀಗಿರಲಿದೆ ಯೋಗಿ ಹವಾ 

Exit mobile version