Sunday, September 7, 2025
HomeUncategorizedಡಿಕೆಶಿ ವಿರುದ್ಧ ವ್ಯಂಗ್ಯವಾಡಿದ ಸಚಿವ ಅಶ್ವಥ್ ನಾರಾಯಣ್

ಡಿಕೆಶಿ ವಿರುದ್ಧ ವ್ಯಂಗ್ಯವಾಡಿದ ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು: 2023ರ ಚುನಾವಣೆ ಹತ್ತಿರವಾಗುತ್ತಿದ್ದಮತೆ ಪ್ರತಿಪಕ್ಷಗಳಲ್ಲಿ ಪೈಪೋಟಿ ಜೋರಾಗಿದೆ. ಈ ಹಿನ್ನೆಲೆ ಒಬ್ಬರ ವಿರುದ್ಧ ಮತ್ತೋಬ್ಬರಂತೆ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದಾರೆ.

ಇನ್ನು ಡಿಕೆ ಶಿವಕುಮಾರ್ ರವರಿಂದ ವಲಸಿಗರಿಗೆ ಮುಕ್ತ ಆಹ್ವಾನ ಹಿನ್ನೆಲೆಯಲ್ಲಿ, ಡಿಕೆಶಿಗೆ ಬಿಜೆಪಿಗೆ ಬರುವಂತೆ ಆಹ್ವಾನ ಕೊಟ್ಟ ಸಚಿವ ಮುನಿರತ್ನ. ಡಿಕೆಶಿಗೆ ಸಚಿವ ಮುನಿರತ್ನ ಆಹ್ವಾನ ನೀಡಿದ್ದಾರೆ. ಈ ಹೇಳಿಕೆಗೆ ಪೂರಕವೆಂಬುವಂತೆ, ಸಚಿವ ಅಶ್ವಥ್ ನಾರಾಯಣರಿಂದ ತಿರಸ್ಕಾರ ಮಾಡಿದ್ದಾರೆ.

ಈ ಕುರಿತು ಸಚಿವ ಅಶ್ವಥ್ ನಾರಾಯಣ್ ರವರು ಮಾತನಾಡಿದ್ದು, ಡಿಕೆಶಿ ಅವರು ಖಂಡಿತವಾಗಿಯೂ ನಮ್ಮ ಪಕ್ಷಕ್ಕೆ ಬೇಡ. ಅವರ ನಡವಳಿಕೆ ಎಂಥದ್ದು ಅಂತ ಎಲ್ಲರಿಗೂ ಈಗಾಗಲೇ ತಿಳಿದಿದೆ. ಅವರು ನಮ್ಮ ಪಕ್ಷಕ್ಕೆ ಬರೋದು ಬೇಡ ಎಂದು ಹೇಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments