Site icon PowerTV

ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಿಂದ ಗಡಿನಾಡು ಬಳ್ಳಾರಿ ಜನರಿಗೆ ಭರ್ಜರಿ ಗಿಫ್ಟ್

ಬಳ್ಳಾರಿ: ಚುನಾವಣೆ ಐದಾರು ತಿಂಗಳು ಬಾಕಿ ಇರುವಾಗಲೆ ಗಣಿ ನಾಡಲ್ಲಿ ಜನರಿಗೆ ಭರ್ಜರಿ ಗಿಫ್ಟ್. ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಿಂದ ಜನರಿಗೆ ಕುಕ್ಕರ್ ಗಿಫ್ಟ್ ನಿಡುತ್ತಿದ್ದಾರೆ.

ಬಳ್ಳಾರಿ ನಗರ ಕ್ಷೆತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾರಾ ಭರತ್ ರೆಡ್ಡಿಯಿಂದ ಜನರಿಗೆ ಕುಕ್ಕರ್ ಗಿಫ್ಟ್ ನಿಡುತ್ತಿದ್ದಾರೆ ಎಂದು ತಿಲಿದುಬಂದಿದೆ. ನಾರಾ ಭರತ್ ರೆಡ್ಡಿ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅವರ ಮಗ ನಾರಾ ಭರತ್ ರೆಡ್ಡಿ.75 ಸಾವಿರ ಜನರಿಗೆ ಕುಕ್ಕರ್ ಹಂಚುತ್ತಿರುವ ನಾರಾ ಭರತ್ ರೆಡ್ಡಿ. ಮನೆ ಮನೆಗೆ ತೆರಳಿ ಸ್ವತಃ ಭರತ್ ರೆಡ್ಡಿಯಿಂದ ಕುಕ್ಕರ್ ಹಂಚಿಕೆ.
ನಾನು ರಾಜಕೀಯಕ್ಕಾಗಿ ಕುಕ್ಕರ್ ಕೊಡ್ತಾ ಇಲ್ಲ ಅಂತಾ ಭರತ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

Exit mobile version