Friday, September 5, 2025
HomeUncategorizedಮುರುಘಾ ಶ್ರೀಗಳಿಗೆ ಎದೆ ನೋವು : ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು

ಮುರುಘಾ ಶ್ರೀಗಳಿಗೆ ಎದೆ ನೋವು : ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು

ಚಿತ್ರದುರ್ಗ : ರಾತ್ರಿಯಿಡಿ ನಿದ್ದೆ ಮಾಡದ ಶಿವಮೂರ್ತಿ ಶರಣರು ಜೈಲು ಸಿಬ್ಬಂದಿ ಬಳಿ ಎದೆನೋವು ಎಂದು ಹೇಳಿದರಿಂದ ಪೊಲೀಸರು ವೈದ್ಯಕೀಯ ತಪಾಸಣೆಗೆ ಕರೆದೊಯ್ದಿದ್ದಾರೆ.

ಮುರುಘಾ ಮಠದ ಶ್ರೀ ಮೇಲೆ ಲೈಂಕಿಕ ದೌರ್ಜನ್ಯ ಆರೋಪ ಹಿನ್ನಲೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಮುರುಘಾ ಶ್ರೀಯನ್ನ ಪೊಲೀಸರು ನಿನ್ನೆ ಬಂಧಿಸಿದರು.

ಆದರೆ ಈಗ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ಪೊಲೀಸರು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಶ್ರೀಗಳನ್ನು ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆ ದಾಖಲು ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular

Recent Comments