Site icon PowerTV

ಕೆಂಪಣ್ಣ ಅವರನ್ನ ಮೆಂಟಲ್ ಆಸ್ಪತ್ರೆಗೆ ಕಳಿಸಿ : ಬಿ.ಸಿ ಪಾಟೀಲ್​

ಬೆಂಗಳೂರು : ಕೆಂಪಣ್ಣ ಆರೋಪ ವಿಚಾರದ ಹಿನ್ನೆಲೆ, ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಕೆಂಪಣ್ಣ ಅವರನ್ನ ಮೆಂಟಲ್ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡೋದು ಒಳ್ಳೆಯದು, ಕಾಂಗ್ರೆಸ್ ಪ್ರಾಯೋಜಿತ ಅನ್ನೋದು ಸ್ಪಷ್ಟವಾಗ್ತಿದೆ. ನ್ಯಾಯಾಂಗ ತನಿಖೆ ಆಗಬೇಕು ಅಂತಾರೆ. ಅವರು ಕಂಪ್ಲೆಂಟ್ ಕೊಡಬೇಕಲ್ಲ.? ದಾಖಲೆ ಕೊಟ್ರೆ ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಾನನಷ್ಟ ಮೊಕದ್ದಮೆ ಹಾಕುವ ವಿಚಾರವಾಗಿ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದು ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

Exit mobile version