Site icon PowerTV

ರಾಜಕಾರಣಕ್ಕೆ ಎಂಟ್ರಿ ನೀಡಿದ ಎಸ್. ನಾರಾಯಣ್

ನಟ, ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಇದೇ ಮೊದಲ ಬಾರಿ ರಾಜಕಾರಣಕ್ಕೆ ಎಂಟ್ರಿ ಕೊಡೋ ಸೂಚನೆ ನೀಡಿದ್ದಾರೆ.

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ರನ್ನ ಭೇಟಿಯಾಗಿ, ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟ ಪಡಿಸಿದ್ದು. ಇದೀಗ ಕಲಾ ಸಾಮ್ರಾಟ್ ತಮ್ಮ ಸಿನಿಮಾ ಜರ್ನಿ ಜೊತೆ ರಾಜಕಾರಣಕ್ಕೆ ಕಾಲಿಡ್ತಿರೋದು ವಿಶೇಷ. ವಿಧಾನ ಸಭಾ ಚುನಾವಣೆ ಕೂಡ ಹತ್ತಿರ ಆಗುತ್ತಿದ್ದು, ಎಲೆಕ್ಷನ್ ಗೆ ನಿಲ್ಲುವ ಮುನ್ಸೂಚನೆ ನೀಡಿದ್ದಾರೆ.

Exit mobile version