Wednesday, August 27, 2025
Google search engine
HomeUncategorizedಅನ್ನದಾತರ ಪ್ರೊಟೆಸ್ಟ್​​​​

ಅನ್ನದಾತರ ಪ್ರೊಟೆಸ್ಟ್​​​​

ಆನೇಕಲ್: ರೈತರಿಗೆ ಲಾಭದಾಯಕ ಬೆಲೆಯನ್ನು ಘೋಷಿಸುವಂತೆ ಕೋರಿ ದೇಶಾದ್ಯಂತ ರೈತರು ಆಗ್ರಹಿಸಿದ್ದು, ಬೆಂಗಳೂರು ಹೊರವಲಯದ ಆನೇಕಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಸಹ ರೈತರಿಂದ ಪ್ರತಿಭಟನೆ ನಡೆಸಲಾಗಿದೆ.

ರೈತರು ಸರಕಾರ ರೈತರಿಗೆ ಲಾಭದಾಯಕ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ್​​​ಗೆ ಮನವಿ ಸಲ್ಲಿಸಿದ್ರು. ಉತ್ಪಾದಕರು ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವಂತೆ ರೈತರಿಗೂ ಸಹ ಲಾಭದಾಯಕ ಬೆಲೆ ನಿಗದಿ ಮಾಡುವ ಅಧಿಕಾರ ನೀಡಬೇಕು. ಜೊತೆಗೆ ರೈತರಿಗೆ ಬೆಳೆ ಪರಿಹಾರವನ್ನು ಆದಷ್ಟು ಬೇಗ ತಲುಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments