ಮೈಸೂರು : ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಹಿನ್ನಲೆ, ತೆರುವಾದ ಸ್ಥಾನಕ್ಕೆ ಈಶ್ವರ್ ನೇಮಕವಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಎಸ್ಎಂಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಶ್ವರ್ ನಂಜನಗೂಡು ತಾಲೂಕು ಪ್ರಬಾರ ಟಿಹೆಚ್ಓ ಆಗಿ ನೇಮಕವಾಗಿದ್ದಾರೆ..
ಮೈಸೂರು : ನಂಜನಗೂಡು ತಾಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಹಿನ್ನಲೆ, ತೆರುವಾದ ಸ್ಥಾನಕ್ಕೆ ಈಶ್ವರ್ ನೇಮಕವಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಎಸ್ಎಂಓ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಶ್ವರ್ ನಂಜನಗೂಡು ತಾಲೂಕು ಪ್ರಬಾರ ಟಿಹೆಚ್ಓ ಆಗಿ ನೇಮಕವಾಗಿದ್ದಾರೆ..