ಮಂಡ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಾಳೆ ನಡೆಯಲಿದ್ದು, 4,500 ಕ್ಕೂ ಹೆಚ್ಚು ಮುಂಬೈ ನಿವಾಸಿಗಳು ಮಂಡ್ಯಕ್ಕೆ ಬರುತ್ತಿದ್ದಾರೆ. ಮುಂಬೈನಲ್ಲಿ ವಾಸವಿರುವ ಜನ ನಾಳೆ ಮತ ಚಲಾಯಿಸಲು ಮಂಡ್ಯಕ್ಕೆ ಬರುತ್ತಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಮತಚಲಾಯಿಸಲು ಬರುತ್ತಿರುವವರನ್ನು ಸ್ವಾಗತಿಸಿ ಫೇಸ್ಬುಕ್ ಪೋಸ್ಟ್ ಹಾಕಿದ್ದಾರೆ. ನಾಳೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು ಮುಂಬೈ ನಿವಾಸಿಗಳು ಮತ ಚಲಾಯಿಸಲು ಊರಿಗೆ ಹೊರಟುನಿಂತಿದ್ದಾರೆ. ಮತಚಲಾಯಿಸಲು ಬರುತ್ತಿರುವವರನ್ನು ಸುಮಲತಾ ಫೇಸ್ಬುಕ್ ಪೋಸ್ಟ್ ಮೂಲಕ ಸ್ವಾಗತಿಸಿದ್ದಾರೆ.
ಮತ ಚಲಾಯಿಸಲು ಮಂಡ್ಯದತ್ತ ಬರ್ತಿರೋ ಮುಂಬೈ ನಿವಾಸಿಗಳಿಗೆ ಸುಮಲತಾ ಸ್ವಾಗತ
RELATED ARTICLES