Site icon PowerTV

ಎ. ಮಂಜು ಒಂಥರಾ ಕಳ್ಳೆತ್ತು: ಸಿದ್ದರಾಮಯ್ಯ

ಚಿಕ್ಕಮಗಳೂರು: ಎ. ಮಂಜು ಒಂಥರಾ ಕಳ್ಳೆತ್ತು. ಬಿಜೆಪಿ ಅಭ್ಯರ್ಥಿ ಎ.ಮಂಜುಗೆ ವೋಟ್ ಹಾಕ್ಬೇಡಿ  ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ ರೇವಣ್ಣ ಪರ ಪ್ರಚಾರ ನಡೆಸಿ ಮತಯಾಚಿಸಿದ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ, ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಕಡೂರಿನಲ್ಲಿ ವಾಗ್ದಾಳಿ ನಡೆಸಿ, “ಮಂಜು ಒಂಥಾರ ಕಳ್ಳೆತ್ತು. ಎ.ಮಂಜು ಪಕ್ಷ ದ್ರೋಹಿ ಕೆಲಸ ಮಾಡಿದ್ದಾರೆ” ಅಂತ ಆರೋಪಿಸಿದ್ದಾರೆ.

Exit mobile version