ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗ ನಗರದ ಬಾಲಕರ ಪದವಿಪೂರ್ವಕಾಲೇಜಿ ಪಿ.ಯೂ ಪರಿಕ್ಷಾ ಕೇಂದ್ರದಲ್ಲಿ ಪರಿಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಸಾಮಾಜಿಕ ಅಂತರದ ನಿಯಮಗಳನ್ನು ಮರೆತು ಪರೀಕ್ಷೆ ಗೆ ಹಾಜರಾಗಿದ್ದಾರೆ.ಹಾಲ್ ಟಿಕೆಟ್ ನಂ ಚೆಕ್ ಮಾಡುವ ಬರದಲ್ಲಿ ಹಾಗು ಸರತಿಸಾಲಿನಲ್ಲಿ ಹೋಗುವ ವೇಳೆ ಈ ನಿಯಮ ಉಲ್ಲಂಘನೆ ನೆ ಯಾಗಿದೆ.ಇನ್ನೂ ಕರೋನಾ ಬೀತಿಯ ಹಿನ್ನಲೆಯಲ್ಲಿ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕಿದ್ದ ಪರೀಕ್ಷಾ ಸಿಬ್ಬಂದಿ ಯಾಕೆ ಬೇಕಾಬಿಟ್ಟಿ ಯಾಗಿ ಕೆಲಸ ಮಾಡುತ್ತಿದ್ದಾರೆ ಅಂತ ಸ್ಥಳಿಯರ ಅಸಮಾಧಾನ ಕ್ಕೆ ಕಾರಣವಾಗಿದೆ.ಇನ್ನಾ ಮುಂದಿನ ಪರಿಕ್ಷೆಯಲ್ಲಿ ಸರಕಾರದ ಆದೇಶ ಹಾಗು ಸೂಚನೆಗಳನ್ನು ಸಂಬಂದ ಪಟ್ಟವರು ಕಟ್ಟುನಿಟ್ಟಾಗಿ ಪಾಲಿಸ ಬೇಕಾಗಿದೆ
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on
ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು
on